Monday, August 17, 2020

ಕಲಾಶ್ರಯದಲ್ಲಿ ಸುಧನ್ವ

ಕಲ್ಲಡ್ಕ ಸನಿಹದ ಕಶೇಕೋಡಿ ಸೂರ್ಯನಾರಾಯಣ ಭಟ್ಟರ ‘ಕಲಾಶ್ರಯ’ದಲ್ಲಿ ವರುಷದ ಹಿಂದೆ ಜರುಗಿದ ತಾಳಮದ್ದಳೆ. 

ಪ್ರಸಂಗ : ಸುಧನ್ವ ಮೋಕ್ಷ. ಹಿರಿಯ ಕಲಾವಿದ ವಿಟ್ಲ ಶಂಭು ಶರ್ಮರ ಸುಧನ್ವ ಪಾತ್ರ. ನನ್ನದು ‘ಪ್ರಭಾವತಿ’....

 ಬಹುಶಃ ನಾನು ಇದುವರೆಗೆ ಅರ್ಥ ಹೇಳಿದ 'ಪ್ರಭಾವತಿ'ಯಲ್ಲಿ ಇದು ಅತ್ಯುತ್ತಮ.... ಶಂಭು ಶರ್ಮರ ಸಂಭಾಷಣೆಯ ಕುಶಲಗಾರಿಕೆ ಇದಕ್ಕೆ ಕಾರಣ.

 

No comments:

Post a Comment