Tuesday, August 23, 2011

'ಎಡ್ವರ್ಡ್ ರೆಬೆಲ್ಲೋ' ಪುಸ್ತಕ ಅನಾವರಣ

ನಾ. ಕಾರಂತ ಪೆರಾಜೆ ಅವರ 'ಗಿಡಗೆಳೆತನದಿಂದ ಕೃಷಿ ಪ್ರೀತಿ ಬೆಳೆಸುವ ಎಡ್ವರ್ಡ್ ರೆಬೆಲ್ಲೋ' ಎಂಬ ಕಿರು ಪುಸ್ತಕವನ್ನು ಮೋನಪ್ಪ ಕರ್ಕೇರ ಅವರು ಈಚೆಗೆ ಕೇಪು ಗ್ರಾಮದ ಉಬರು ಮನೆಯಲ್ಲಿ ಜರುಗಿದ ಹಲಸಿನ ಹಬ್ಬದಲ್ಲಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಡಾ.ವಾರಣಾಶಿ ಕೃಷ್ಣಮೂರ್ತಿ, ಭಾರತ ಸರಕಾರದ ಕಾರ್ಯದರ್ಶಿ ವಿ.ವಿ.ಭಟ್ ಉಪಸ್ಥಿತರಿದ್ದರು.
ಧಾರವಾಡ ಕೃಷಿ ಮಾಧ್ಯಮ ಕೇಂದ್ರವು ಪುಸ್ತಿಕೆಯನ್ನು ಪ್ರಕಾಶಿಸಿದೆ.
ಪುಸ್ತಕದ ಬೆಲೆ ೨೦ ರೂಪಾಯಿ. (೦೮೩೬-೨೪೪೪೭೩೬)