Monday, December 26, 2011

'ಊಟದ ಬಟ್ಟಲಿನಲ್ಲಿ ವಿಷ'

ಉಪ್ಪಿನಂಗಡಿ ಸನಿಹದ ಪಂಜಳ ಡಾ.ವಸಂತ ಕುಮಾರ್ ತಾಳ್ತಜೆ ಅವರ ಮನೆಯಲ್ಲಿ ದಶಂಬರ 18ರಂದು 'ಹೇಮಂತ' ಹಬ್ಬ ಜರುಗಿತು. ಸನಿಹದ ಶಾಲೆಗಳ ಸುಮಾರು ಅರುವತ್ತು ವಿದ್ಯಾರ್ಥಿಗಳಿಗೆ 'ಜೀವಾಯನ' ಕುರಿತ ತರಬೇತಿ-ಕಾರ್ಯಾಗಾರ.

ನಾ. ಕಾರಂತ ಪೆರಾಜೆಯವರಿಂದ 'ಊಟದ ಬಟ್ಟಲಿನಲ್ಲಿ ವಿಷ' ಎಂಬ ವಿಚಾರದ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ.