Sunday, September 6, 2015

ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ರಕ್ಞಾಬಂಧನ

ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ‍ಆಗಸ್ಟ್ 31ರಂದು ರಕ್ಷಾಬಂಧನ ಮತ್ತು ಓಣಂ ಹಬ್ಬ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಸುಮಾರು 30 ನಿಮಿಷ ಮಾತನಾಡಿದೆ.

ಪುತ್ತೂರಿನಲ್ಲಿ ಕೃಷ್ಣಾಷ್ಟಮಿ


ಪುತ್ತೂರು ಪುರಭವನದಲ್ಲಿ ಸೆಪ್ಟೆಂಬರ್ 5, ಅಪರಾಹ್ನ ಗಂಟೆ 3 ಕ್ಕೆ ಕೃಷ್ಣ ಜನ್ಮಾಷ್ಟಮಿ ಆಚರಣೆ.  ಸರಕಾರಿ ಯೋಜಿತ ಕಾರ್ಯಕ್ರಮ. ಪುತ್ತೂರಿನ ಶಾಸಕಿ ಶ್ರೀಮತಿ ಶಕುಂತಾಲಾ ಟಿ. ಶೆಟ್ಟಿಯವರ ಅಧ್ಯಕ್ಷತೆ. ಸಹಾಯಕ ಕಮಿಷನರ್ ಶ್ರೀ ಬಸವರಾಜ್ ಇವರಿಂದ ಉದ್ಘಾಟನೆ. ನಾ. ಕಾರಂತ ಪೆರಾಜೆಯವರಿಂದ ಕೃಷ್ಣ ಸಂದೇಶ. ತಾ.ಪಂ.ಅಧ್ಯಕ್ಷ ಪುಲಸ್ತ್ಯಾರೈ, ನಗರಸಭಾ ಪೌರಾಯುಕ್ತ ರೇಖಾ ಜೆ. ಶೆಟ್ಟಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್., ತಹಶೀಲ್ದಾರ್ ಸಣ್ಣರಂಗಯ್ಯ.... ಮೊದಲಾದವರ ಉಪಸ್ಥಿತಿ.