Monday, January 11, 2010

ಹಸಿರು ಮಾತು ಮತ್ತು ಶೇಣಿ ಚಿಂತನ - ಪುಸ್ತಕ ಬಿಡುಗಡೆ



೧. ಅಡಿಕೆ ಪತ್ರಿಕೆ ಪ್ರಕಾಶಕ ಖಂಡಿಗೆ ಶ್ರೀಕೃಷ್ಣ ಭಟ್ಟರು ಕೃಷಿ ಯಶೋಗಾಥೆಗಳ ಸಂಕಲನ 'ಹಸಿರು ಮಾತು' ಪುಸ್ತಕದ ಅನಾವರಣ (2005)
2, ೩. ಯಕ್ಷಗಾನ ಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್ಟರ ಚಿಂತನ 'ಶೇಣಿ ಚಿಂತನ' ಕೃತಿಯ ಲೋಕಾರ್ಪಣ - ಉಡುಪಿಯಲ್ಲಿ (2003)

No comments:

Post a Comment