Tuesday, January 12, 2010

ಮಟ್ಟಿಯವರಿಗೆ ಸಂಮಾನ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, ಸುಳ್ಯ ಇವರ ವತಿಯಿಂದ 11-10-2009ರಂದು ನೀರಬಿದಿರೆಯ ಡಾ.ಗಣೇಶ ಶರ್ಮಾ ಅವರ ಮನೆಯಲ್ಲಿ ಜರುಗಿದ ಸರಣಿ ಶಿವಪೂಜಾ ಸಮಾಪನಾ ಸಮಾರಂಭದಲ್ಲಿ
ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರನ್ನು ಸಂಮಾನಿಸಿದಾಗ -
ದಿವ್ಯ ಉಪಸ್ಥಿತಿ : ಪರಮಪೂಜ್ಯ ನಿ.ಪ್ರ.ಸ್ವ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅರಮೇರಿ ಮಠ, ವಿರಾಜಪೇಟೆ

No comments:

Post a Comment