Tuesday, May 25, 2010

ಪ್ರತಿಮಾ - ಮದುವೆಯ ಸಡಗರ

ಕೂಡ್ಲು ಕ್ರಷ್ಣ ಮಯ್ಯರ ಚತುರ್ಥ ಪುತ್ರಿ ಪ್ರತಿಮಾ ಮತ್ತು ಕಿದೂರು ಮೂಲದ, ಸದ್ಯ ತ್ರಿಶೂರಿನಲ್ಲಿರುವ ಸುಧೀರ್ - ಇವರ ವಿವಾಹ ಸಮಾರಂಭ ಮೇ ೨೧, ೨೦೧೦ರಂದು ಹೊಸಂಗಡಿ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿತು. ಮರುದಿವಸ ಕಿದೂರು ವರನ ಮನೆಯಲ್ಲಿ ನೂತನ ವಧೂವರರ ಗ್ರಹಪ್ರವೇಶ ಸಮಾರಂಭ ನಡೆಯಿತು. ಮೇ ೨೩ರಂದು ಕೂಡ್ಲು ವಧುವಿನ ಮನೆಯಲ್ಲಿ ’ಸಮ್ಮಾನ. ಆ ದಿವಸ ನಡೆಯಿತು - ಸತ್ಯನಾರಾಯಣ ಪೂಜೆ.

No comments:

Post a Comment