Thursday, December 27, 2018

‘ಭಾಗ್ಯದ ಬಾಗಿಲು’ ಕೃತಿ - ಪೂಜ್ಯರಿಂದ ಗೌರವ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ಸಂವತ್ಸರಗಳು ಪೂರೈಸುವ ಸವಿನಿನಪಿಗಾಗಿ ‘ಸುವರ್ಣ ಸಂಚಯ’ ಮಾಲಿಕೆ ಪ್ರಕಟ. ಈ ಮಾಲಿಕೆಯಲ್ಲಿ ‘ಭಾಗ್ಯದ ಬಾಗಿಲು’ ಕೃತಿ ರಚನೆಗಾಗಿ  ಪೂಜ್ಯರಿಂದ  ಗೌರವ. 2018 ದಶಂಬರ 6ರಂದು ಪುಸ್ತಕ ಲೋಕಾರ್ಪಣೆಗೊಂಡಿತು.

No comments:

Post a Comment